ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಹೀಗೆ ಆಗೋದು ಗೌತಮಿ ಜಾಧವ್ ಪ್ರತಿಕ್ರಿಯೆ


ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಹೀಗೆ ಆಗೋದು ಗೌತಮಿ ಜಾಧವ್ ಪ್ರತಿಕ್ರಿಯೆ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ, ಜಗದೀಶ್ ಅವರು ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣ ಎಲಿಮಿನೇಟ್ ಆಗಿದ್ದಾರೆ. ಇವರ ವರ್ತನೆಗೆ ಮನೆಯಲ್ಲಿ ಹೆಚ್ಚಿನ ವಿರೋಧವಿತ್ತು. ಗೌತಮಿ ಜಾಧವ್, ಜಗದೀಶ್ ಅವರ ಈ ನಡೆಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿ, "ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಹೀಗೆ ಆಗೋದು" ಎಂದು ಹೇಳಿದರು.
ಹಂಸಾ ವಿರುದ್ಧ ಜಗದೀಶ್ ಅವರು ಅವಾಚ್ಯ ಶಬ್ಧ ಬಳಸಿದ್ದು, ಈ ಘಟನೆ ಅವರಿಗೆ ಭಾರೀ ನೋವು ತರುವಂತೆ ಮಾಡಿತು. ಈ ಬಗ್ಗೆ ಗೌತಮಿ ದೇವಿಯನ್ನು ಕೇಳಿಕೊಂಡಿದ್ದರು, ಕೊನೆಗೆ ಅವರ ಆಶಯ ಈಡೇರಿದಂತಾಯಿತು.
ಜಗದೀಶ್ ಹಾಗೂ ರಂಜಿತ್ ಎಲಿಮಿನೇಟ್ ಆದ ನಂತರ, ಬಿಗ್ ಬಾಸ್ ಮನೆಯಲ್ಲಿ ಈಗ 14 ಮಂದಿ ಮಾತ್ರ ಉಳಿದಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
