Back to Top

ಕಾರ್ತಿಕ ಮಾಸದ ಅಂತ್ಯದೊಳಗೆ ದರ್ಶನ್ ಬಿಡುಗಡೆ ಖ್ಯಾತ ಜ್ಯೋತಿಷಿ ಭವಿಷ್ಯ

SSTV Profile Logo SStv September 28, 2024
ಕಾರ್ತಿಕ ಮಾಸದ ಅಂತ್ಯದೊಳಗೆ ದರ್ಶನ್ ಬಿಡುಗಡೆ
ಕಾರ್ತಿಕ ಮಾಸದ ಅಂತ್ಯದೊಳಗೆ ದರ್ಶನ್ ಬಿಡುಗಡೆ
ಕಾರ್ತಿಕ ಮಾಸದ ಅಂತ್ಯದೊಳಗೆ ದರ್ಶನ್ ಬಿಡುಗಡೆ: ಖ್ಯಾತ ಜ್ಯೋತಿಷಿ ಭವಿಷ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ವಿರುದ್ಧ ದೊಡ್ಡ ಬೆಳವಣಿಗೆಯಾಗಿದೆ. ಖ್ಯಾತ ಜ್ಯೋತಿಷಿ ಡಾ. ಲಕ್ಷ್ಮಿಕಾಂತ ಆಚಾರ್ಯ ಪ್ರಕಾರ, ದರ್ಶನ್‌ ಕಾರ್ತಿಕ ಮಾಸದ ಅಂತ್ಯದೊಳಗೆ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ಜ್ಯೋತಿಷಿಗಳು ದರ್ಶನ್ ಅವರ ಜನ್ಮ ಜಾತಕ ಪ್ರಕಾರ, ಅವರು ಶುಭ ದಶಾಕಾಲಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಾಯಿ ಮೂಕಾಂಬಿಕಾ ದೇವಿ ಹೂ ಪ್ರಸಾದ ಕೊಡುವ ಮೂಲಕ ದರ್ಶನ್‌ ಬಿಡುಗಡೆಗೆ ಮುನ್ಸೂಚನೆ ನೀಡಿದಂತಿದೆ. 2027ರ ನಂತರ ದರ್ಶನ್‌ ಅವರ ರಾಜಕೀಯ ಜೀವನ ಉತ್ತಮವಾಗಿದ್ದು, ಅವರಿಗೆ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.