2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ ಚಿತ್ರರಂಗ ಮತ್ತು ರಂಗಭೂಮಿಗೆ ವಿಶೇಷ ಗುರುತು


2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ ಚಿತ್ರರಂಗ ಮತ್ತು ರಂಗಭೂಮಿಗೆ ವಿಶೇಷ ಗುರುತು ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 69 ಸಾಧಕರನ್ನು ಕರ್ನಾಟಕ ಸರ್ಕಾರ ಗುರುತಿಸಿದೆ. ಚಿತ್ರರಂಗದಿಂದ ಇಬ್ಬರು ಮತ್ತು ರಂಗಭೂಮಿಯಿಂದ ಐವರು ಸಾಧಕರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಚಿತ್ರರಂಗದಿಂದ ಪ್ರಶಸ್ತಿ ಪಡೆದವರು:
1,.ಹೇಮಾ ಚೌಧರಿ – 1976ರಿಂದ ಕನ್ನಡ ಚಿತ್ರರಂಗದಲ್ಲಿ ನಾಯಕಿ, ತಾಯಿ, ಅಜ್ಜಿ ಪಾತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ ತಮ್ಮ ದೀರ್ಘ ಸೇವೆಯನ್ನು ಗೌರವಿಸಿ ಪ್ರಶಸ್ತಿ ನೀಡಲಾಗಿದೆ.
2.ಎಂಎಸ್ ನರಸಿಂಹಮೂರ್ತಿ – ಹಲವು ಧಾರಾವಾಹಿ ಮತ್ತು ಸಿನಿಮಾಗಳಿಗೆ ಸಾಹಿತ್ಯ, ಸಂಭಾಷಣೆ, ಚಿತ್ರಕತೆ ಒದಗಿಸಿರುವ ಹಿರಿಯ ಸಾಹಿತಿ.
ರಂಗಭೂಮಿಯಿಂದ:
1.ಸರಸ್ವತಿ ಜುಲೈಕಾ ಬೇಗಂ
2.ಓಬಳೇಶ್ ಎಚ್ಬಿ
3.ಭಾಗ್ಯಾ ರವಿ
4.ಡಿ ರಾಮು
5.ಎಚ್ ಜನಾರ್ಧನ
6.ಹನುಮಾನ ದಾಸ ಪವಾರ
ಇವರೊಂದಿಗೆ ಸಂಗೀತ, ನೃತ್ಯ, ಯಕ್ಷಗಾನ, ಬಯಲಾಟ ಕ್ಷೇತ್ರಗಳಲ್ಲೂ ಪ್ರಮುಖ ಸಾಧಕರನ್ನು ಗುರುತಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.