ರೇಣುಕಾಸ್ವಾಮಿ ಪ್ರಕರಣ ದರ್ಶನ್ಗೆ ದೊಡ್ಡ ಹಿನ್ನಡೆ, ಚಾರ್ಜ್ಶೀಟ್ನಲ್ಲಿ ಹೊಸ ಸತ್ಯಾಂಶ


ರೇಣುಕಾಸ್ವಾಮಿ ಪ್ರಕರಣ ದರ್ಶನ್ಗೆ ದೊಡ್ಡ ಹಿನ್ನಡೆ, ಚಾರ್ಜ್ಶೀಟ್ನಲ್ಲಿ ಹೊಸ ಸತ್ಯಾಂಶ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಹೊಸದಾಗಿ ಸಲ್ಲಿಸಲು ರೆಡಿ ಮಾಡಿರುವ ಚಾರ್ಜ್ಶೀಟ್ನಲ್ಲಿ ಮತ್ತಷ್ಟು ಪ್ರಮುಖ ಸತ್ಯಾಂಶಗಳು ಸೇರಿವೆ. ಇದರಿಂದ ಪ್ರಕರಣದ ಎಲ್ಲಾ ಆರೋಪಿಗಳಿಗೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.
ಘಟನೆ ನಡೆದ ಶೆಡ್ನಲ್ಲಿನ ಸ್ಥಳದಲ್ಲಿ ಕ್ಲಿಕ್ ಮಾಡಿದ್ದ ಎರಡು ಮಹತ್ವದ ಫೋಟೋಗಳನ್ನು ಪೊಲೀಸರು ರಿಕವರಿ ಮಾಡಿದ್ದಾರೆ. ಈ ಫೋಟೋಗಳನ್ನು ಪ್ರತ್ಯಕ್ಷದರ್ಶಿ ಪುನೀತ್ ತಮ್ಮ ಮೊಬೈಲ್ನಿಂದ ಭಯದಿಂದ ಡಿಲೀಟ್ ಮಾಡಿದ್ದರೂ, ಪೊಲೀಸರು ಅವುಗಳನ್ನು ಪುನಃ ರಿಟ್ರೀವ್ ಮಾಡಿದ್ದಾರೆ.
ಚಾರ್ಜ್ಶೀಟ್ನಲ್ಲಿರುವ ಈ ಫೋಟೋಗಳಲ್ಲಿ ನಟ ದರ್ಶನ್ ಬ್ಲೂ ಟೀ-ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿಕೊಂಡು ಶೆಡ್ನಲ್ಲಿ ಇದ್ದ ದೃಶ್ಯಗಳು ಕಾಣಿಸಿವೆ. ಈ ಮಾಹಿತಿ ಪೊಲೀಸ್ ಮೂಲಗಳಿಂದ ಬಹಿರಂಗವಾಗಿದ್ದು, ನಟ ದರ್ಶನ್ಗೆ ಇದೊಂದು ದೊಡ್ಡ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
