Back to Top

ದರ್ಶನ್‌ಗೆ ಮತ್ತೆ ಜೈಲಾ ಬೇಲಾ ಇಂದು ನಿರ್ಧಾರವಾಗಲಿದೆ ನಟನ ಜಾಮೀನು ಭವಿಷ್ಯ

SSTV Profile Logo SStv November 28, 2024
ದರ್ಶನ್‌ಗೆ ಮತ್ತೆ ಜೈಲಾ ಬೇಲಾ ಇಂದು ನಿರ್ಧಾರವಾಗಲಿದೆ
ದರ್ಶನ್‌ಗೆ ಮತ್ತೆ ಜೈಲಾ ಬೇಲಾ ಇಂದು ನಿರ್ಧಾರವಾಗಲಿದೆ
ದರ್ಶನ್‌ಗೆ ಮತ್ತೆ ಜೈಲಾ ಬೇಲಾ ಇಂದು ನಿರ್ಧಾರವಾಗಲಿದೆ ನಟನ ಜಾಮೀನು ಭವಿಷ್ಯ ಚಿತ್ರನಟ ದರ್ಶನ್‌ ಅವರಿಗೆ ಹೈಕೋರ್ಟ್‌ನಲ್ಲಿ ಇಂದು ಜಾಮೀನು ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ದರ್ಶನ್‌ ಹಾಗೂ ಇನ್ನಿತರ ಆರೋಪಿA1 ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್ ಮತ್ತು ಜಗದೀಶ್‌ ಅವರ ಜಾಮೀನು ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಲಿದ್ದಾರೆ, ಸರ್ಕಾರಿ ಕೌನ್ಸೆಲ್ ಪ್ರಸನ್ನ ಕುಮಾರ್ ವಾದಿಸಲಿದ್ದಾರೆ. ಈ ಮೊದಲು ದರ್ಶನ್‌ ಮಧ್ಯಂತರ ಜಾಮೀನು ಪಡೆದಿದ್ದರೂ, ಸರಿಯಾದ ಚಿಕಿತ್ಸೆ ನಡೆಯದ ಕಾರಣ ವಿಚಾರಣೆಗೆ ವಿಶೇಷ ಮಹತ್ವ ಸಿಕ್ಕಿದೆ. ಈ ದಿನದ ವಿಚಾರಣೆ ದರ್ಶನ್‌ ನಟನ ಜಾಮೀನು ಭವಿಷ್ಯ ನಿರ್ಧರಿಸಲಿದೆ.